x

ಯೋಜನೆ ಸಂಬಂಧಿತ ಮಾಹಿತಿ

  • ಯೋಜನೆಯ ವೈಶಿಷ್ಟ್ಯಗಳು
  • ಸಾಮಾನ್ಯ ಪ್ರಶ್ನೆ
  • ಸಂಪರ್ಕಿಸಿ
  • ಚಿತ್ರ ಪ್ರದರ್ಶನ
  • ಚಿತ್ರ ಪ್ರದರ್ಶನ
  • ಪ್ರೀಮಿಯಂ
  • ಪ್ರೆಸ್ ಬಿಡುಗಡೆ

ಪುನರ್ ರಚಿತ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯು ಹವಾಮಾನ ಸೂಚಕ ಆಧಾರಿತ ವಿಮಾ ಯೋಜನೆಯಾಗಿದ್ದು ಇದರ ಮೂಲಕ ಮಳೆ, ತಾಪಮಾನ, ಆರ್ದ್ರತೆ ಇತ್ಯಾದಿಯಂತಹ ಹವಾಮಾನದ ವೈಪರಿತ್ಯಗಳಿಂದ ಆಗುವ ಬೆಳೆ ಹಾನಿಗೆ ವಿಮೆಯ ರಕ್ಷಣೆ ಒದಗಿಸುತ್ತದೆ.ಹವಾಮಾನದ ವೈಪರಿತ್ಯದ ಪರಿಣಾಮವಾಗಿ ಆಗುವ ಬೆಳೆ ಹಾನಿಯಿಂದ ಇದು ರಕ್ಷಣೆ ಒದಗಿಸುತ್ತದೆ.

ಮಳೆಯ ಕೊರತೆ/ಅತಿವೃಷ್ಟಿ/ಬರ/ಹವಾಮಾನದ ಏರಿಳಿತ/ಅಧಿಕ ತಾಪಮಾನ, ಆರ್ದ್ರತೆ/ಬಿರುಗಾಳಿ ಮತ್ತು/ಅಥವಾ ಈ ಎಲ್ಲವೂ ಸೇರಿ ಸಂಭವಿಸುವ ವೈಪರಿತ್ಯಗಳು ಹವಾಮಾನದ ವೈಪರಿತ್ಯಗಳಾಗಿವೆ.

ಪ್ರತಿಯೊಂದು ಬೆಳೆಯನ್ನು ಬೆಳೆಯುವುದಕ್ಕೆ ಹವಾಮಾನ ಪೂರ್ವನಿರ್ಧಾರಿತವಾಗಿರುತ್ತದೆ ಮತ್ತು ಸರ್ಕಾರದ ಅಧಿಸೂಚನೆಗಳಲ್ಲಿ ಉಲ್ಲೇಖಿಸಲಾಗುತ್ತದೆ.

ವಿಮಾ ಮೊತ್ತದನಿರ್ಧಾರಣೆ

ಹವಾಮಾನ ಕೇಂದ್ರಗಳಲ್ಲಿ ದಾಖಲಾಗುವ ಹವಾಮಾನದ ಮಾಹಿತಿಗೆ ಅನುಸಾರ ಹವಾಮಾನದ ಮಾಹಿತಿಯನ್ನು ಪಡೆದ ನಂತರ ನೀಡಿರುವ ನಿಯಮಗಳ ಪಟ್ಟಿಯ ಪ್ರಕಾರ ವಿಮಾ ಮೊತ್ತ ಪ್ರಕ್ರಿಯೆಯನ್ನು ಆರಂಭಿಸಲಾಗುವುದು.

ನಿಯಮಗಳ ಪಟ್ಟಿಯಲ್ಲಿನ ನಿಯಮಗಳಿಗೆ ಅನುಗುಣಪವಾಗಿ ವಿಮಾ ಮೊತ್ತ ಪಾವತಿಯ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡು ಯೋಜನಾಬದ್ಧ ರೀತಿಯಲ್ಲಿ ಪಾವತಿಯ ಸ್ವರೂಪವನ್ನು ಶಿಸ್ತುಬದ್ಧಗೊಳಿಸಲಾಗುವುದು.

ಭಾರತೀಯ ಹವಾಮಾನ ಇಲಾಖೆ, ಎನ್ ಸಿಎಂಎಲ್ (ನ್ಯಾಷನಲ್ ಅಸಿಸ್ಟಂಟ್ ಮ್ಯಾನೇಜರ್ ಲಿಮಿಟೆಡ್), ಸ್ಕೈಮೆಟ್ ನಂತಹ ಸ್ವತಂತ್ರ ಮೂಲಗಳಿಂದ ಹವಾಮಾನದ ಮಾಹಿತಿಯನ್ನು ಪಡೆದುಕೊಳ್ಳಲಾಗುವುದು. ಇದು ಸರ್ಕಾರದಿಂದ ಅನುಮೋದಿತಗೊಂಡಿದೆ.

ಬೆಳೆ ಹಾನಿಯ ವಿಮಾ ಮೊತ್ತದ ಪಡೆಯುವುದಕ್ಕೆ ನಿಯಮ ಪಟ್ಟಿಯಲ್ಲಿ ಸರ್ಕಾರವು ನಿರ್ದಿಷ್ಟವಾಗಿ ಸೂಚಿಸದೇ ಇದ್ದ ಪಕ್ಷದಲ್ಲಿಬೆಳೆ ಹಾನಿಯ ಸಮೀಕ್ಷೆ ಕೈಗೊಳ್ಳಬೇಕಾದ ಅವಶ್ಯಕತೆ ಇರುವುದಿಲ್ಲ.

ಬಹುತೇಕ ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳು ಆರ್ ಡಬ್ಲ್ಯೂಬಿಸಿಐಎಸ್ ವಿಮಾ ವ್ಯಾಪ್ತಿಗೆ ಒಳಪಟ್ಟಿವೆ.

ವಿಮಾ ಕಂತು ಹಣ

ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳಿಗೆ ಒಟ್ಟು ವಿಮಾ ಮೊತ್ತದ ಶೇ. 5ರಷ್ಟು ಇಲ್ಲವೇ ಅದಕ್ಕಿಂತ ಯಾವುದು ಕಡಿಮೆ ಇದೆಯೋ ಅದು ವಿಮಾಕಂತು ಆಗಿರುತ್ತದೆ.

ಆರ್ ಡಬ್ಲ್ಯೂಬಿಸಿಐಎಸ್ ಗೆ ರೈತನಿಗೆ ಯಾವ ಅರ್ಹತೆ ಇರಬೇಕು?

  • ಪ್ರಧಾನಿ ಬೆಳೆ ವಿಮಾ ಯೋಜನೆ ಏನು?
    ಅನಿಶ್ಚಿತತೆ ಮತ್ತು ಪ್ರತಿಕೂಲ ವಾತಾವರಣದ ಅಕ್ರಮಗಳ ಪರಿಣಾಮವಾಗಿ ಪ್ರದೇಶದ ನಷ್ಟಕ್ಕೆ ರೈತರಿಗೆ ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆ ರಕ್ಷಣೆ ನೀಡುತ್ತದೆ.
  • ಬೆಳೆಗಳ ಮೇಲೆ ಪರಿಣಾಮ ಬೀರುವ ವಾತಾವರಣದ ನಿಯತಾಂಕಗಳು ಯಾವುವು ಮತ್ತು ಅಪಾಯಗಳನ್ನು ಒಳಗೊಂಡಿದೆ?
    ಹವಾಮಾನ ನಿಯಮಗಳನ್ನು ಮಳೆಯ ಕೊರತೆ / ಹೆಚ್ಚುವರಿ, ಶುಷ್ಕ ದಿನಗಳು (ಶುಷ್ಕ), ತಾಪಮಾನದ ಅಧಿಕ ಚಂಚಲತೆ, ಕಡಿಮೆ / ಅಧಿಕ ಉಷ್ಣತೆ, ಸಾಪೇಕ್ಷ ಆರ್ದ್ರತೆ, ಗಾಳಿ ವೇಗ ಮತ್ತು / ಅಥವಾ ಎಲ್ಲಾ ಮೇಲೆ ಸಂಯೋಜನೆಯಾಗಿರಬಹುದು. ಪ್ರತಿ ಬೆಳೆಗೆ ಉತ್ಪನ್ನದ ನಿಯಮಗಳು ಮತ್ತು ಷರತ್ತುಗಳನ್ನು ಈಗಾಗಲೇ ಸೂಚಿಸಲಾಗಿದೆ ಮತ್ತು ಸರ್ಕಾರದ ಅಧಿಸೂಚನೆಯಲ್ಲಿ ಸೂಚಿಸಲಾಗುತ್ತದೆ

ರಾಜ್ಯ ಮಟ್ಟದ ಜಿಲ್ಲಾ ಸಂಯೋಜಕರು:

ರಾಜ್ಯಅನುಸೂಚಿತ ಜಿಲ್ಲೆವ್ಯಕ್ತಿಸಂಪರ್ಕಿಸಬೇಕಾದ ವ್ಯಕ್ತಿದೂರವಾಣಿ ಸಂಖ್ಯೆ
ಕರ್ನಾಟಕ ದಾವಣಗೆರೆ ಮಹೇಶ್ ಮಲ್ಲೂರು ಗ್ರಾಮ, ಚನ್ನಗಿರಿ ತಾಲೂಕು, ದಾವಣಗೆರೆ ಪಿನ್‌ಕೋಡ್-577221 9743855126
ಕರ್ನಾಟಕ ಹಾವೇರಿ ಬಸವರಾಜ್ ಹಿರೇಮಠಸಿ ಜಿ ಟೋಟ್ನನವಾರ್ ಬಿಲ್ಡಿಂಗ್ ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 8150079660
ಕರ್ನಾಟಕ ರಾಮನಗರ ಮಹೇಶ್ ಎಸ್ ಎಸ್ ಡಿಜಿಟಲ್ ಸೇವಾ ಕೇಂದ್ರ, ಬಿ ಎಂ ರೋಡ್, ವಿದ್ಯಾ ನಗರ, ಮೆಟ್ಟಿಲಿಗೆ. ಜಿಲ್ಲಾ ಪಂಚಾಯತ್ ಭವನ, ರಾಮನಗರ ತಾಲೂಕು, ರಾಮನಗರ ಜಿಲ್ಲೆ - 562159 9743855126

ಮಾರ್ಕೆಟಿಂಗ್ ಜಾಹೀರಾತು

  • Village level farmer meeting Ballari
    +
  • Village level farmer meeting Ballari
    +
  • Village level farmer meeting Ballari
    +
  • Village level farmer meeting Ballari
    +
  • Village level farmer meeting Ballari
    +
  • Village level farmer meeting Ballari
    +
  • Village level farmer meeting Ballari
    +
  • Village level farmer meeting Ballari
    +
  • Village level farmer meeting Ballari
    +
  • Village level farmer meeting Ballari
    +
  • Village level farmer meeting Ballari
    +
  • Village level farmer meeting Ballari
    +
  • Village level farmer meeting Ballari
    +
  • Village level farmer meeting Ballari
    +
  • Village level farmer meeting Ballari
    +
  • Village level farmer meeting Ballari
    +
  • Village level farmer meeting Ballari
    +
  • Village level farmer meeting Ballari
    +
  • Village level farmer meeting Ballari
    +
  • +
  • +
  • +
  • +
  • +

ಯೋಜನೆಗಳ ಮತ್ತು ವಿವರವಾದ ಬೆಳೆಗಳ ಪ್ರೀಮಿಯಂ ವಿವರಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಗ್ರಾಹಕ ಮಾಹಿತಿ ಹಾಳೆ ನೋಡಿ:

ರಾಜ್ಯಅನುಸೂಚಿತ ಜಿಲ್ಲೆವ್ಯಕ್ತಿಸಂಪರ್ಕಿಸಬೇಕಾದ ವ್ಯಕ್ತಿದೂರವಾಣಿ ಸಂಖ್ಯೆ
ಕರ್ನಾಟಕದಾವಣಗೇರೆಮಹೇಶ್ ಕೆ.ವರ್ಷಾ ಟಿವಿ ಸೆಂಟರ್ - ಕಲ್ಲೇಶ್ವರ ಕಂಪ್ಯೂಟರ್ಸ್ ಅಡ್ರೆಸ್ - #10 ಚೌರ್ಚ್ ರಸ್ತೆ ದಾವಣಗೆರೆ ಒನ್ ಹಿಂಭಾಗ. ಸೂಪರ್ ಮಾರ್ಕೆಟ್ ಕಾಂಪ್ಲೆಕ್ಸ್ ಎಂಸಿಸಿ ಎ ಬ್ಲಾಕ್. ದಾವಣಗೆರೆ 5770049743855126
ಕರ್ನಾಟಕಹಾವೇರಿಬಸವರಾಜ ಹಿರೇಮಠಸಿ.ಜಿ.ತೋಟಣ್ಣನವರ್ ಕಾಂಪ್ಲೆಕ್ಸ್, ಹೊಸ ಎಪಿಎಂಸಿ ಯಾರ್ಡ್ ಎದುರು, ಹಾನಗಲ್ ಮುಖ್ಯರಸ್ತೆ, ಹಾವೇರಿ-5811108150079660
ಕರ್ನಾಟಕರಾಮನಗರಮಹೇಶ್ ಕೆ.ಎಸ್ಎಸ್ ಡಿಜಿಟಲ್ ಸೇವಾ ಕೇಂದ್ರ, ಬಿಎಂ ರಸ್ತೆ, ವಿದ್ಯಾನಗರ, ಜಿಲಾ ಪಂಚಾಯತ್ ಎದುರು, ಬಾವನ್ ರಾಮನಗರ-ಪಿಂಕೋ-5621599743855126

ಹಕ್ಕುಗಳ ಪ್ರಕ್ರಿಯೆಯ ಕುರಿತು ಹೆಚ್ಚಿನ ಮಾಹಿತಿಗಾಗಿ

ಯಾವುದೇ ರೀತಿಯ ಇತರ ಮಾಹಿತಿಗಾಗಿ, ನಮ್ಮ ಮೀಸಲಾದ ಕಾಲ್ ಸೆಂಟರ್ ಸಂಖ್ಯೆ @ 1800 266 0700 ಅಥವಾ ಮೇಲಿನ ರಾಜ್ಯ ಮಟ್ಟದ ಜಿಲ್ಲಾ ಸಂಯೋಜಕರಾಗಿ ಸಂಪರ್ಕಿಸಿ.

Awards & Recognition
x
x