Logo
R-WBCIS States ( राज्य ) - Kharif (खरीफ) 2022

किसान पाठशाला (Kisan Pathshala - an initiative by HDFC ERGO)

पंजीकरण से लेकर आवश्यक काग़ज़ातों तक, जानिए प्रधानमंत्री फसल बीमा से जुड़ने की प्रक्रिया को चिंताराम और उनकी पत्नी से। (Enrollment process under PMFBY)

पिहू को 7304524888 पर 'Hi’ भेजिए और फसल बीमा से जुड़ी विभिन्न प्रकार की जानकारी पाए। (PIHU Whatsapp Chat BoT is here to answer all your queries about PMFBY)

प्रधानमंत्री फसल बीमा योजना के फ़ायदे l (Benefits of PMFBY Scheme)

Thank You Farmer Video-in Hindi

PMFBY promotional video for Rajasthan ( in Hindi)

PMFBY promotional video for Uttar Pradesh ( in Hindi)

Ganesh Chaturthi Post (in Hindi)

PMFBY promotional video for Maharashtra ( in Marathi)

PMFBY promotional video for Odisha ( in Odia)

PMFBY promotional video for Assam ( in Assamese)

Ganesh Chaturthi Post (in Marathi)

PMFBY promotional video for Assam ( in Bengali)

PMFBY Scheme Overview

HDFC ERGO- Kharif 2020 Crop Insurance Week

HDFC ERGO - Farmer's Day Testimonials

Our ED Mr. Anuj Tyagi, Presenting to the Honorable Prime Minister of India Shri Narendra Modi on “Capital Investments and Institutional Credit for Farmers” at the Seminar on Doubling Farmers Income.

Shri Naresh Kumar Thakral, IAS, Collector Sikar, Rajasthan speaking at HDFC ERGO Workshops for Farmers

Banker testimonial in Andhra Pradesh

ಹೆಚ್.ಡಿ.ಎಫ್ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕಂಪೆನಿಯನ್ನು ಕರ್ನಾಟಕ ಸರ್ಕಾರದ ವತಿಯಿಂದ ನಿಯೋಜಿಸಿದ್ದು ಅದರ ಅನುಸಾರ ಹವಮಾನ ಆಧಾರಿತ ಬೆಳೆ ವಿಮೆ ಯೋಜನೆ (ಆರ್.ಡಬ್ಲ್ಯೂ.ಬಿ.ಸಿ.ಐ.ಎಸ್) ಯನ್ನು ಬೆಳೆ ಸಾಲ ಪಡೆದ ಮತ್ತು ಸಾಲ ಪಡೆಯದ ರೈತರಿಗೆ ಜಾರಿಗೊಳಿಸಲಾಗಿದೆ. ಕರ್ನಾಟಕ ಸರ್ಕಾರವು ಬಳ್ಳಾರಿ, ಹಾಸನ, ಕಲಬುರಗಿ, ಹಾವೇರಿ, ಕೋಲಾರ, ಮತ್ತು ವಿಜಯನಗರ ಈ ಎಲ್ಲಾ ಜಿಲ್ಲೆಯ ರೈತರಿಗೆ ಅನ್ವಯವಾಗುವಂತೆ ಯೋಜನೆಯನ್ನು ನೀಡಿದೆ.

ಹಾಗೂ ಕೆಳಕಂಡ ಬೆಳೆಗಳಿಗೆ ಮುಂಗಾರು ಹಂಗಾಮು ಜಾರಿಗೊಂಡಿರುತ್ತವೆ.

  • ಬಳ್ಳಾರಿ– ಹಸಿ ಮೆಣಸಿನಕಾಯಿ ಮತ್ತು ದಾಳಿಂಬೆ
  • ಹಾಸನ– ಅಡಿಕೆ, ಮಾವು, ಕರಿಮೆಣಸು ಮತ್ತು ದಾಳಿಂಬೆ
  • ಹಾವೇರಿ – ಅಡಿಕೆ, ಹಸಿ ಮೆಣಸಿನಕಾಯಿ ಮತ್ತು ಶುಂಠಿ
  • ಕಲಬುರಗಿ– ಹಸಿ ಮೆಣಸಿನಕಾಯಿ ಮತ್ತು ಪಪ್ಪಾಯಿ
  • ಕೋಲಾರ– ಮಾವು
  • ವಿಜಯನಗರ– ಅಡಿಕೆ, ಹಸಿ ಮೆಣಸಿನಕಾಯಿ ಮತ್ತು ದಾಳಿಂಬೆ
ಯೋಜನೆ ಸಂಬಂಧಿತ ಮಾಹಿತಿ

ಪುನರ್ ರಚಿತ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯು ಹವಾಮಾನ ಸೂಚಕ ಆಧಾರಿತ ವಿಮಾ ಯೋಜನೆಯಾಗಿದ್ದು ಇದರ ಮೂಲಕ ಮಳೆ, ತಾಪಮಾನ, ಆರ್ದ್ರತೆ ಇತ್ಯಾದಿಯಂತಹ ಹವಾಮಾನದ ವೈಪರಿತ್ಯಗಳಿಂದ ಆಗುವ ಬೆಳೆ ಹಾನಿಗೆ ವಿಮೆಯ ರಕ್ಷಣೆ ಒದಗಿಸುತ್ತದೆ.ಹವಾಮಾನದ ವೈಪರಿತ್ಯದ ಪರಿಣಾಮವಾಗಿ ಆಗುವ ಬೆಳೆ ಹಾನಿಯಿಂದ ಇದು ರಕ್ಷಣೆ ಒದಗಿಸುತ್ತದೆ.

ಮಳೆಯ ಕೊರತೆ/ಅತಿವೃಷ್ಟಿ/ಬರ/ಹವಾಮಾನದ ಏರಿಳಿತ/ಅಧಿಕ ತಾಪಮಾನ, ಆರ್ದ್ರತೆ/ಬಿರುಗಾಳಿ ಮತ್ತು/ಅಥವಾ ಈ ಎಲ್ಲವೂ ಸೇರಿ ಸಂಭವಿಸುವ ವೈಪರಿತ್ಯಗಳು ಹವಾಮಾನದ ವೈಪರಿತ್ಯಗಳಾಗಿವೆ.

ಪ್ರತಿಯೊಂದು ಬೆಳೆಯನ್ನು ಬೆಳೆಯುವುದಕ್ಕೆ ಹವಾಮಾನ ಪೂರ್ವನಿರ್ಧಾರಿತವಾಗಿರುತ್ತದೆ ಮತ್ತು ಸರ್ಕಾರದ ಅಧಿಸೂಚನೆಗಳಲ್ಲಿ ಉಲ್ಲೇಖಿಸಲಾಗುತ್ತದೆ.

ವಿಮಾ ಮೊತ್ತದನಿರ್ಧಾರಣೆ

ಹವಾಮಾನ ಕೇಂದ್ರಗಳಲ್ಲಿ ದಾಖಲಾಗುವ ಹವಾಮಾನದ ಮಾಹಿತಿಗೆ ಅನುಸಾರ ಹವಾಮಾನದ ಮಾಹಿತಿಯನ್ನು ಪಡೆದ ನಂತರ ನೀಡಿರುವ ನಿಯಮಗಳ ಪಟ್ಟಿಯ ಪ್ರಕಾರ ವಿಮಾ ಮೊತ್ತ ಪ್ರಕ್ರಿಯೆಯನ್ನು ಆರಂಭಿಸಲಾಗುವುದು.

ನಿಯಮಗಳ ಪಟ್ಟಿಯಲ್ಲಿನ ನಿಯಮಗಳಿಗೆ ಅನುಗುಣಪವಾಗಿ ವಿಮಾ ಮೊತ್ತ ಪಾವತಿಯ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡು ಯೋಜನಾಬದ್ಧ ರೀತಿಯಲ್ಲಿ ಪಾವತಿಯ ಸ್ವರೂಪವನ್ನು ಶಿಸ್ತುಬದ್ಧಗೊಳಿಸಲಾಗುವುದು.

ಭಾರತೀಯ ಹವಾಮಾನ ಇಲಾಖೆ, ಎನ್ ಸಿಎಂಎಲ್ (ನ್ಯಾಷನಲ್ ಅಸಿಸ್ಟಂಟ್ ಮ್ಯಾನೇಜರ್ ಲಿಮಿಟೆಡ್), ಸ್ಕೈಮೆಟ್ ನಂತಹ ಸ್ವತಂತ್ರ ಮೂಲಗಳಿಂದ ಹವಾಮಾನದ ಮಾಹಿತಿಯನ್ನು ಪಡೆದುಕೊಳ್ಳಲಾಗುವುದು. ಇದು ಸರ್ಕಾರದಿಂದ ಅನುಮೋದಿತಗೊಂಡಿದೆ.

ಬೆಳೆ ಹಾನಿಯ ವಿಮಾ ಮೊತ್ತದ ಪಡೆಯುವುದಕ್ಕೆ ನಿಯಮ ಪಟ್ಟಿಯಲ್ಲಿ ಸರ್ಕಾರವು ನಿರ್ದಿಷ್ಟವಾಗಿ ಸೂಚಿಸದೇ ಇದ್ದ ಪಕ್ಷದಲ್ಲಿಬೆಳೆ ಹಾನಿಯ ಸಮೀಕ್ಷೆ ಕೈಗೊಳ್ಳಬೇಕಾದ ಅವಶ್ಯಕತೆ ಇರುವುದಿಲ್ಲ.

ಬಹುತೇಕ ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳು ಆರ್ ಡಬ್ಲ್ಯೂಬಿಸಿಐಎಸ್ ವಿಮಾ ವ್ಯಾಪ್ತಿಗೆ ಒಳಪಟ್ಟಿವೆ.

ವಿಮಾ ಕಂತು ಹಣ

ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳಿಗೆ ಒಟ್ಟು ವಿಮಾ ಮೊತ್ತದ ಶೇ. 5ರಷ್ಟು ಇಲ್ಲವೇ ಅದಕ್ಕಿಂತ ಯಾವುದು ಕಡಿಮೆ ಇದೆಯೋ ಅದು ವಿಮಾಕಂತು ಆಗಿರುತ್ತದೆ.

ಆರ್ ಡಬ್ಲ್ಯೂಬಿಸಿಐಎಸ್ ಗೆ ರೈತನಿಗೆ ಯಾವ ಅರ್ಹತೆ ಇರಬೇಕು?

ಯೋಜನೆಗಳ ಮತ್ತು ವಿವರವಾದ ಬೆಳೆಗಳ ಪ್ರೀಮಿಯಂ ವಿವರಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಗ್ರಾಹಕ ಮಾಹಿತಿ ಹಾಳೆ ನೋಡಿ:
ರಾಜ್ಯ ಅನುಸೂಚಿತ ಜಿಲ್ಲೆ ವ್ಯಕ್ತಿ ಸಂಪರ್ಕಿಸಬೇಕಾದ ವ್ಯಕ್ತಿ ದೂರವಾಣಿ ಸಂಖ್ಯೆ
ಕರ್ನಾಟಕ ಬಳ್ಳಾರಿ ಮಹೇಶ್ ಎಚ್ ಡಿಎಫ್ ಸಿ ಎರ್ಗೊ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್,1ನೇ ಮಹಡಿ, ಎನ್ ಕೆ ಬಿ ಪ್ಲಾಜಾ,ಇನ್ಫ್ಯಾಂಟ್ರಿ ರಸ್ತೆ, ಬಳ್ಳಾರಿ - 583104 9743855126
ಕರ್ನಾಟಕ ಹಾವೇರ ಬಸವರಾಜ್ ಹಿರೇಮಠ್ ಎಚ್ ಡಿಎಫ್ ಸಿ ಎರ್ಗೊ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್, ಸಿ.ಜಿ.ತೋಟಣ್ಣನವರ್ ಕಾಂಪ್ಲೆಕ್ಸ್, ಹೊಸ ಎಪಿಎಂಸಿ ಯಾರ್ಡ್ ಎದುರು, ಹಾನಗಲ್ ಮುಖ್ಯರಸ್ತೆ, ಹಾವೇರಿ-581110 8150079660
ಕರ್ನಾಟಕ ಹಾಸನ ಹರೀಶ್ ರಾಜ್ ಎಚ್ ಡಿಎಫ್ ಸಿ ಎರ್ಗೊ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್, 1ನೇ ಮಹಡಿ, ವಿಶಾಲ್ ಮಾರ್ಟ್ ಹಿಂಭಾಗ, ರಿಂಗ್ ರಸ್ತೆ, ಹಾಸನ-581110 8970456510
ಕರ್ನಾಟಕ ಕಲಬುರ್ಗಿ ಗುಂಡು ರಾವ್ ಪಾಟೀಲ್ ಎಚ್ ಡಿಎಫ್ ಸಿ ಎರ್ಗೊ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್, 101/ಎ/ಎಸ್ ಎಫ್ 2, ಕಿಶನ್ ಕೃಪಾ, ಕನ್ನಡ ಭವನದ ಎದುರು, ಮುಖ್ಯ ರಸ್ತೆ, ಎಸ್ ವಿಪಿ ವೃತ್ತ, ಕಲಬುರಗಿ- 585102 7338574943
ಕರ್ನಾಟಕ ಕೋಲಾರ ಅಮರನಾಥ್ ಎಚ್ ಡಿಎಫ್ ಸಿ ಎರ್ಗೊ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್, ಕೆನರಾ ಲೀಡ್ ಬ್ಯಾಂಕ್ ಹತ್ತಿರ, ಡೂಮ್ ಲೈಟ್ ಸರ್ಕಲ್, ಕೋಲಾರ-563101 8976701208
ಹಕ್ಕುಗಳ ಪ್ರಕ್ರಿಯೆಯ ಕುರಿತು ಹೆಚ್ಚಿನ ಮಾಹಿತಿಗಾಗಿ

ಯಾವುದೇ ರೀತಿಯ ಇತರ ಮಾಹಿತಿಗಾಗಿ, ನಮ್ಮ ಮೀಸಲಾದ ಕಾಲ್ ಸೆಂಟರ್ ಸಂಖ್ಯೆ @ 1800 266 0700 ಅಥವಾ ಮೇಲಿನ ರಾಜ್ಯ ಮಟ್ಟದ ಜಿಲ್ಲಾ ಸಂಯೋಜಕರಾಗಿ ಸಂಪರ್ಕಿಸಿ.