Logo
R-WBCIS States ( राज्य ) - Kharif (खरीफ) 2020

Thank You Farmer Video-in Hindi

PMFBY promotional video for Rajasthan ( in Hindi)

PMFBY promotional video for Uttar Pradesh ( in Hindi

Ganesh Chaturthi Post (in Hindi)

PMFBY promotional video for Maharashtra ( in Marathi)

PMFBY promotional video for Odisha ( in Odia)

PMFBY promotional video for Assam ( in Assamese)

Ganesh Chaturthi Post (in Marathi)

PMFBY promotional video for Assam ( in Bengali)

PMFBY Scheme Overview

HDFC ERGO- Kharif 2020 Crop Insurance Week

HDFC ERGO - Farmer's Day Testimonials

Our ED Mr. Anuj Tyagi, Presenting to the Honorable Prime Minister of India Shri Narendra Modi on “Capital Investments and Institutional Credit for Farmers” at the Seminar on Doubling Farmers Income

Shri Naresh Kumar Thakral, IAS, Collector Sikar, Rajasthan speaking at HDFC ERGO Workshops for Farmers

Banker testimonial in Andhra Pradesh

Interaction with Farmers at Kisan Unnati Mela by Head - Rural and Agri MS. Priya Kumar

ಹೆಚ್.ಡಿ.ಎಫ್.ಸಿ ಎರ್ಗೊ ಜನರಲ್ ಕಂಪೆನಿಯನ್ನು ಕರ್ನಾಟಕ ಸರ್ಕಾರದ ವತಿಯಿಂದ ನಿಯೋಜಿಸಿದ್ದು ಅವರ ಮೂಲಕ ಪುನರ್ ರಚನೆಯಾದ ಹಾವಾಮಾನ ಆಧಾರಿತ ಬೆಳೆ ವಿಮಾ ಯೋಜನೆ (ಆರ್-ಡಬ್ಲೂ ಬಿ ಸಿ ಐ ಎಸ್) ಅನ್ನು ಬೆಳೆ ಸಾಲ ಪಡೆದ ರೈತರು ಹಾಗೂ ಬೆಳೆ ಸಾಲವನ್ನು ಕೋಲಾರ್ ರೈತರಿಗೆ ಬಳ್ಳಾರಿ, ಹಾಸನ, ಹಾವೇರಿ, ಕಲಬುರ್ಗಿ , ಕೋಲಾರ ಜಿಲ್ಲೆಯವರಿಗೆ ಅನ್ವಯವಾಗುವಂತೆ ಹಾಗೂ ಕೆಳಕಾಣಿಸಿರುವ ಬೆಳೆಗಳ ಮೇಲೆ ಮುಂಗಾರು ಹಂಗಾಮಿಗೆ ಜ್ಯಾರಿಯಾಗುವುವು.

  • ಬಳ್ಳಾರಿ– ಅಡಿಕೆ-ಮಆ, ಮೆಣಸಿನಕಾಯಿ-ಮಆ, ದಾಳಿಂಬೆ-ಮಆ
  • ಹಾವೇರಿ – ಅಡಿಕೆ-ಮಆ, ಮೆಣಸಿನಕಾಯಿ-ಮಆ, ಶುಂಠಿ--ಮಆ
  • ಕೋಲಾರ– ಮಾವು-ಮಆ
  • ಹಾಸನ– ಅಡಿಕೆ-ಮಆ, ಮಾವು-ಮಆ, ಮೆಣಸು-ಮಆ, ದಾಳಿಂಬೆ-ಮಆ
  • ಕಲಬುರ್ಗಿ– ಮೆಣಸಿನಕಾಯಿ-ಮಆ, ಪರಂಗಿ-ಮಆ, ಮಾವು-ಮಆ
ಯೋಜನೆ ಸಂಬಂಧಿತ ಮಾಹಿತಿ

ಯೋಜನೆಯ ವೈಶಿಷ್ಟ್ಯಗಳು
ಪುನರ್ ರಚಿತ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯು ಹವಾಮಾನ ಸೂಚಕ ಆಧಾರಿತ ವಿಮಾ ಯೋಜನೆಯಾಗಿದ್ದು ಇದರ ಮೂಲಕ ಮಳೆ, ತಾಪಮಾನ, ಆರ್ದ್ರತೆ ಇತ್ಯಾದಿಯಂತಹ ಹವಾಮಾನದ ವೈಪರಿತ್ಯಗಳಿಂದ ಆಗುವ ಬೆಳೆ ಹಾನಿಗೆ ವಿಮೆಯ ರಕ್ಷಣೆ ಒದಗಿಸುತ್ತದೆ.ಹವಾಮಾನದ ವೈಪರಿತ್ಯದ ಪರಿಣಾಮವಾಗಿ ಆಗುವ ಬೆಳೆ ಹಾನಿಯಿಂದ ಇದು ರಕ್ಷಣೆ ಒದಗಿಸುತ್ತದೆ.

ಮಳೆಯ ಕೊರತೆ/ಅತಿವೃಷ್ಟಿ/ಬರ/ಹವಾಮಾನದ ಏರಿಳಿತ/ಅಧಿಕ ತಾಪಮಾನ, ಆರ್ದ್ರತೆ/ಬಿರುಗಾಳಿ ಮತ್ತು/ಅಥವಾ ಈ ಎಲ್ಲವೂ ಸೇರಿ ಸಂಭವಿಸುವ ವೈಪರಿತ್ಯಗಳು ಹವಾಮಾನದ ವೈಪರಿತ್ಯಗಳಾಗಿವೆ.

ಪ್ರತಿಯೊಂದು ಬೆಳೆಯನ್ನು ಬೆಳೆಯುವುದಕ್ಕೆ ಹವಾಮಾನ ಪೂರ್ವನಿರ್ಧಾರಿತವಾಗಿರುತ್ತದೆ ಮತ್ತು ಸರ್ಕಾರದ ಅಧಿಸೂಚನೆಗಳಲ್ಲಿ ಉಲ್ಲೇಖಿಸಲಾಗುತ್ತದೆ.

ವಿಮಾ ಮೊತ್ತದನಿರ್ಧಾರಣೆ

ಹವಾಮಾನ ಕೇಂದ್ರಗಳಲ್ಲಿ ದಾಖಲಾಗುವ ಹವಾಮಾನದ ಮಾಹಿತಿಗೆ ಅನುಸಾರ ಹವಾಮಾನದ ಮಾಹಿತಿಯನ್ನು ಪಡೆದ ನಂತರ ನೀಡಿರುವ ನಿಯಮಗಳ ಪಟ್ಟಿಯ ಪ್ರಕಾರ ವಿಮಾ ಮೊತ್ತ ಪ್ರಕ್ರಿಯೆಯನ್ನು ಆರಂಭಿಸಲಾಗುವುದು.

ನಿಯಮಗಳ ಪಟ್ಟಿಯಲ್ಲಿನ ನಿಯಮಗಳಿಗೆ ಅನುಗುಣಪವಾಗಿ ವಿಮಾ ಮೊತ್ತ ಪಾವತಿಯ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡು ಯೋಜನಾಬದ್ಧ ರೀತಿಯಲ್ಲಿ ಪಾವತಿಯ ಸ್ವರೂಪವನ್ನು ಶಿಸ್ತುಬದ್ಧಗೊಳಿಸಲಾಗುವುದು.

ಭಾರತೀಯ ಹವಾಮಾನ ಇಲಾಖೆ, ಎನ್ ಸಿಎಂಎಲ್ (ನ್ಯಾಷನಲ್ ಅಸಿಸ್ಟಂಟ್ ಮ್ಯಾನೇಜರ್ ಲಿಮಿಟೆಡ್), ಸ್ಕೈಮೆಟ್ ನಂತಹ ಸ್ವತಂತ್ರ ಮೂಲಗಳಿಂದ ಹವಾಮಾನದ ಮಾಹಿತಿಯನ್ನು ಪಡೆದುಕೊಳ್ಳಲಾಗುವುದು. ಇದು ಸರ್ಕಾರದಿಂದ ಅನುಮೋದಿತಗೊಂಡಿದೆ.

ಬೆಳೆ ಹಾನಿಯ ವಿಮಾ ಮೊತ್ತದ ಪಡೆಯುವುದಕ್ಕೆ ನಿಯಮ ಪಟ್ಟಿಯಲ್ಲಿ ಸರ್ಕಾರವು ನಿರ್ದಿಷ್ಟವಾಗಿ ಸೂಚಿಸದೇ ಇದ್ದ ಪಕ್ಷದಲ್ಲಿಬೆಳೆ ಹಾನಿಯ ಸಮೀಕ್ಷೆ ಕೈಗೊಳ್ಳಬೇಕಾದ ಅವಶ್ಯಕತೆ ಇರುವುದಿಲ್ಲ.

ಬಹುತೇಕ ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳು ಆರ್ ಡಬ್ಲ್ಯೂಬಿಸಿಐಎಸ್ ವಿಮಾ ವ್ಯಾಪ್ತಿಗೆ ಒಳಪಟ್ಟಿವೆ.

ವಿಮಾ ಕಂತು ಹಣ

ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳಿಗೆ ಒಟ್ಟು ವಿಮಾ ಮೊತ್ತದ ಶೇ. 5ರಷ್ಟು ಇಲ್ಲವೇ ಅದಕ್ಕಿಂತ ಯಾವುದು ಕಡಿಮೆ ಇದೆಯೋ ಅದು ವಿಮಾಕಂತು ಆಗಿರುತ್ತದೆ.

ಆರ್ ಡಬ್ಲ್ಯೂಬಿಸಿಐಎಸ್ ಗೆ ರೈತನಿಗೆ ಯಾವ ಅರ್ಹತೆ ಇರಬೇಕು?

ಯೋಜನೆಗಳ ಮತ್ತು ವಿವರವಾದ ಬೆಳೆಗಳ ಪ್ರೀಮಿಯಂ ವಿವರಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಗ್ರಾಹಕ ಮಾಹಿತಿ ಹಾಳೆ ನೋಡಿ:
ರಾಜ್ಯಅನುಸೂಚಿತ ಜಿಲ್ಲೆವ್ಯಕ್ತಿಸಂಪರ್ಕಿಸಬೇಕಾದ ವ್ಯಕ್ತಿದೂರವಾಣಿ ಸಂಖ್ಯೆ
ಕರ್ನಾಟಕಹಾಸನ್ಹರೀಶ್ ರೆಡ್ಡಿಎಚ್‌ಡಿಎಫ್‌ಸಿ ಎರ್ಗೋ ಜಿಐಸಿ ಲಿಮಿಟೆಡ್. ಸಂಖ್ಯೆ 25/1, 2 ನೇ ಮಹಡಿ, ಶಂಕರನಾಯನ ಕಟ್ಟಡ, ಕಟ್ಟಡ ಸಂಖ್ಯೆ 2, ಎಂ ಜಿ ರಸ್ತೆ, ಬೆಂಗಳೂರು- 5600017760039621
ಕರ್ನಾಟಕಹಾವೇರಿರಮೇಶ್ ಜಿಎಚ್‌ಡಿಎಫ್‌ಸಿ ಎರ್ಗೋ ಜಿಐಸಿ ಲಿಮಿಟೆಡ್. ಸಂಖ್ಯೆ 25/1, 2 ನೇ ಮಹಡಿ, ಶಂಕರನಾಯನ ಕಟ್ಟಡ, ಕಟ್ಟಡ ಸಂಖ್ಯೆ 2, ಎಂ ಜಿ ರಸ್ತೆ, ಬೆಂಗಳೂರು- 5600019626320563
ಕರ್ನಾಟಕಕೋಲಾರಅಶ್ವಿನಿ ಎಚ್.ಕೆ.ಎಚ್‌ಡಿಎಫ್‌ಸಿ ಎರ್ಗೋ ಜಿಐಸಿ ಲಿಮಿಟೆಡ್. 2 ನೇ ಮಹಡಿ, 11 ನೇ ಮನುಷ್ಯ ರಸ್ತೆ, 3 ನೇ ಬ್ಲಾಕ್ ಜಯನಗರ, ಬೆಂಗಳೂರು- 5600118880107194
ಕರ್ನಾಟಕಕಲ್ಬುರ್ಗಿಕಿರಣ್ ಕುಮಾರ್ ಗೊಲ್ಲಾ ಎಚ್‌ಡಿಎಫ್‌ಸಿ ಎರ್ಗೋ ಜಿಐಸಿ ಲಿಮಿಟೆಡ್. ಸಂಖ್ಯೆ 25/1, 2 ನೇ ಮಹಡಿ, ಶಂಕರನಾಯನ ಕಟ್ಟಡ, ಕಟ್ಟಡ ಸಂಖ್ಯೆ 2, ಎಂ ಜಿ ರಸ್ತೆ, ಬೆಂಗಳೂರು- 5600019885396744
ಕರ್ನಾಟಕಬೆಲ್ಲಾರಿಸಾಯಿ ಕೃಷ್ಣಎಚ್‌ಡಿಎಫ್‌ಸಿ ಎರ್ಗೋ ಜಿಐಸಿ ಲಿಮಿಟೆಡ್. ಸಂಖ್ಯೆ 25/1, 2 ನೇ ಮಹಡಿ, ಶಂಕರನಾಯನ ಕಟ್ಟಡ, ಕಟ್ಟಡ ಸಂಖ್ಯೆ 2, ಎಂ ಜಿ ರಸ್ತೆ, ಬೆಂಗಳೂರು- 5600019581851545
ಹಕ್ಕುಗಳ ಪ್ರಕ್ರಿಯೆಯ ಕುರಿತು ಹೆಚ್ಚಿನ ಮಾಹಿತಿಗಾಗಿ

ಯಾವುದೇ ರೀತಿಯ ಇತರ ಮಾಹಿತಿಗಾಗಿ, ನಮ್ಮ ಮೀಸಲಾದ ಕಾಲ್ ಸೆಂಟರ್ ಸಂಖ್ಯೆ @ 1800 266 0700 ಅಥವಾ ಮೇಲಿನ ರಾಜ್ಯ ಮಟ್ಟದ ಜಿಲ್ಲಾ ಸಂಯೋಜಕರಾಗಿ ಸಂಪರ್ಕಿಸಿ.

Pradhan Mantri Fasal Bima Yojana

MIM 2

HDFC ERGO farmer day

Testimonal

Selection of area within the farm for conducting CCE

Picking of Crop from area selected for CCE

Calculation of wet weight of the plucked crop

Calculation of dry weight of the plucked crop

Capturing details of CCE conducting on mobile application

Real time data capture and hard copy report generation after CCE is conducted

Nukkad Natak in Rajasthan

Nukkad Natak in Chhattisgarh

Nukkad Natak in Rajasthan 2

Interaction with farmers in Karnataka during UFO campaign

Auto rickshaw miking activity in Assam